0 events found.
Latest Past Events
ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಕೇರಳ, ಗೋವಾ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ 2022-23ನೇ ಹೊರರಾಜ್ಯ ಕನ್ನಡ ಮಾಧ್ಯಮ ಪ್ರಶಸ್ತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪ್ರಾಧಿಕಾರದ ವತಿಯಿಂದ ಸನ್ಮಾನಿಸಲಾಯಿತು. ಒಟ್ಟು 198 ವಿದ್ಯಾರ್ಥಿಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಶಸ್ತಿಗೆ […]
ನಮ್ಮ ಶಿವನಹಳ್ಳಿ ಕಾಲೇಜು ಹುಡುಗರಿಗೆ ಜೈ
ಬೋರ್ಡಿಗಿಲ್ಲದ ಕಾಲೇಜು ಅಂತ ಎಲ್ಲ ತಮಾಷೆ ಮಾಡ್ತಿದ್ದರು..ಈ ವರ್ಷ Chand Kavi Chandra ನಂತರ ನಮ್ಮ ಹಿದಾಯತ್ ಇಪ್ಪತ್ತೈದು ಸಾವಿರದ 'ಕಪ್ಪಣ್ಣ ಸಾಂಸ್ಕೃತಿಕ ಯುವ ಪ್ರಶಸ್ತಿ' ಯನ್ನು ಜಾನಪದ ವಿಭಾಗದಲ್ಲಿ ಪಡೆದಿದ್ದಾನೆ ! ಪ್ರಶಸ್ತಿ ಬಂದ ತಕ್ಷಣ ಹಂಚಿಕೊಂಡಿದ್ದೇ ಖುಷಿ. ಅಭಿನಂದನೆಗಳು […]